Fahadh Faasil’s ‘Aaveshyam’ Continues Box Office Triumph on Day 15

In the realm of Malayalam cinema, Fahadh Faasil stands as a beacon of versatility and excellence. His latest cinematic offering, “Aaveshyam,” has been making waves since its release, captivating audiences with its compelling narrative and stellar performances. As the film enters its 15th day in theaters, its box office performance continues to astound industry observers … Read more

ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಸವಿ ನೆನಪು

ಪುನೀತ್ ರಾಜಕುಮಾರ್ ಈ ಹೆಸರೇ ಹಲವರಿಗೆ ಸ್ಪೂರ್ತಿ, ಜೀವನದ  ದಾರಿದೀಪ, ಬದುಕಿನ ಆಶಾಕಿರಣ, ಅಭಿಮಾನಿಗಳ  ಆರಾಧ್ಯ ದೈವ ಹೀಗೆ ಹಲವು ವಿಧಗಳಲ್ಲಿ ವರ್ಣಿಸಬಹುದು. ನೊಂದವರ ಕಣ್ಣೀರ ಒರೆಸಿದ ನಗುವಿನ ಸಾಹುಕಾರನಿಗೆ ಇಂದು 49ನೇ ಹುಟ್ಟುಹಬ್ಬ. ಅವರು ನಮ್ಮೊಂದಿಗೆ ದೈಹಿಕವಾಗಿ ಇರದಿದ್ದರೂ ಮಾನಸಿಕವಾಗಿ ಎಂದಿಗೂ ನಮ್ಮ ಜೊತೆ ಇರುತ್ತಾರೆ ಎಂಬ ನಂಬಿಕೆಯ ಮೇಲೆ ಈ ಲೇಖನವನ್ನು ಬರೆಯುತ್ತಿದ್ದೇನೆ. ಇತ್ತೀಚೆಗೆ ನಮ್ಮ ಊರಿನಲ್ಲಿ ಸಂಬಂಧಿಕರ ಮನೆಗೆ ಹೋದಾಗ ಟಿವಿಯಲ್ಲಿ ಪುನೀತ್ ರವರ ಹಾಡು ಬರುತ್ತಿತ್ತು. ಅಲ್ಲೇ ಟಿವಿ ನೋಡುತ್ತಾ ಕುಳಿತಿದ್ದ … Read more

ಮಲೆನಾಡ ದೃಶ್ಯಕಾವ್ಯಕ್ಕೆ ಕಾದು ಕುಳಿತ ಪ್ರೇಕ್ಷಕ:- ಮಾರ್ಚ್ 15 ರಂದು ‘ಕೆರೆಬೇಟೆ’ ರಾಜ್ಯಾದ್ಯಂತ ಬಿಡುಗಡೆ

‘ಕೆರೆಬೇಟೆ ‘ ಇದೊಂದು ಮಲೆನಾಡಿನ ಗ್ರಾಮೀಣ ಕ್ರೀಡೆ. ಇದೇ ಹೆಸರಿನ ಮೂಲಕ ಮಲೆನಾಡಿನ ಗ್ರಾಮೀಣ ಸೊಗಡಿನ ಕಥೆಯನ್ನು ಹೇಳಲು ಮಾರ್ಚ್ 15ರಂದು ‘ಕೆರೆಬೇಟೆ’ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಟ್ರೈಲರ್ ನಲ್ಲೆ ಭಾರಿ ನಿರೀಕ್ಷೆ ಹುಟ್ಟಿಸಿದ ‘ಕೆರೆಬೇಟೆ’:-‘ಕೆರೆಬೇಟೆ’ ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಲಕ್ಷಗಟ್ಟಲೆ ವ್ಯೂಸ್ ಗಳನ್ನು ಪಡೆದು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ತೋರಿಸಿದಂತೆ ಮಲೆನಾಡಿನ ತಾಣಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ, ಅಲ್ಲಿಯ ಜನರ ದಿನನಿತ್ಯದ ಜೀವನ, ಮಲೆನಾಡ ಭಾಷೆಯನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. … Read more

Dr. Rajkumar: The Beloved Icon of Karnataka’s Film Industry

In the kaleidoscope of Karnataka’s rich cultural landscape, one figure shines brighter than the rest, revered not just for his cinematic prowess but also for his philanthropy, humility, and unwavering commitment to his roots. Dr. Rajkumar, often hailed as the “Nadigar Tilak,” remains an enduring symbol of Kannada cinema’s golden era and a beloved personality … Read more

ಮಾರ್ಚ್ 7 ಕ್ಕೆ ತೆರೆಗೆ ಬರಲಿದೆ ಜೋಗ್ 101 :- ಮತ್ತೊಂದು ಕ್ರೈಂ ಥ್ರಿಲ್ಲರ್ ನಲ್ಲಿ ವಿಜಯ ರಾಘವೇಂದ್ರ

ವಿಜಯ ರಾಘವೇಂದ್ರ ನಟನೆಯ ‘ಜೋಗ್ 101’ ಚಿತ್ರವು ಇದೇ ಮಾರ್ಚ್ 7ನೇ ತಾರೀಖಿಗೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇತ್ತೀಚೆಗೆ ಹೊಸಬರ ಸಸ್ಪೆನ್ಸ್ ಹಾಗೂ ಕ್ರೈಮ್ ತ್ರಿಲ್ಲರ್ ಚಿತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದು ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿವೆ. ಈಗ ಅದೇ ಸಾಲಿಗೆ ಹೊಸ ಸೇರ್ಪಡೆ ‘ಜೋಗ 101’. ಇತ್ತೀಚೆಗೆ ‘ಕೇಸ್ ಆಫ್ ಕೊಂಡಾಣ’ ಎಂಬ ಕ್ರೈಮ್ ಥ್ರಿಲ್ಲರ್ ಚಿತ್ರದಲ್ಲಿ ವಿಜಯ ರಾಘವೇಂದ್ರ ನಟಿಸಿದ್ದರು ಹಾಗೂ ಆ ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿತ್ತು. ಈಗ ಜೋಗ್ 101 ಎಂಬ ಕ್ರೈಮ್ … Read more

Sivanna Prabhudeva’s Karataka Damanaka on Expectation of a Record

Directed by Yogaraj Bhatt and produced by Rock Line Venkatesh, Karataka Damanaka starring Karunada Chakraborty Shivarajkumar and India’s Michael Jackson Prabhudev will release on March 8 across the country. The highly anticipated star combination:- Shivanna and Prabhudeva acted together for the first time, which raised huge expectations among their fans. On one side is Karunada … Read more

ದಾಖಲೆಯ ನಿರೀಕ್ಷೆಯತ್ತ ಶಿವಣ್ಣ ಪ್ರಭುದೇವ ರವರ ಕರಟಕ ದಮನಕ:- ಭಟ್ಟರ ಕೈ ರುಚಿಗೆ ಕಾದು ಕುಳಿತ ಪ್ರೇಕ್ಷಕ

ಯೋಗರಾಜ್ ಭಟ್ ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ನಟಿಸಿರುವ ಕರಟಕ ದಮನಕ ಚಿತ್ರವು ಮಾರ್ಚ್ 8ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಭಾರಿ ನಿರೀಕ್ಷೆ ಹೆಚ್ಚಿಸಿರುವ ಸ್ಟಾರ್ ಕಾಂಬಿನೇಷನ್ :-ಶಿವಣ್ಣ ಹಾಗೂ ಪ್ರಭುದೇವ ಇದೇ ಮೊಟ್ಟಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ಅವರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹೆಚ್ಚಿಸಿದೆ. ಹಲವಾರು ವರ್ಷಗಳಿಂದ ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಕರುನಾಡ ಚಕ್ರವರ್ತಿ ಶಿವಣ್ಣ ಒಂದು … Read more

ಉದಯೋನ್ಮುಖ  ನಿರ್ದೇಶಕ – ಗುರು ಆರ್ಯ

ಹುಟ್ಟಿದ್ದು – ಬೆಂಗಳೂರಿನ ಬೊಮ್ಮನಹಳ್ಳಿಯ ವಿರಾಟ್ ನಗರ. ತಂದೆ ಲಾರಿ ಡ್ರೈವರ್, ತಾಯಿ ಹೌಸ್ ವೈಫ್, ಸೆಂಟ್ ಜೋಸೆಫ್ ಸ್ಕೂಲ್ ನಲ್ಲಿ 10ನೇ ತರಗತಿವರೆಗೂ ಓದಿ, ತಮ್ಮ ಬಾಲ್ಯದ ದಿನಗಳನ್ನು ವಿರಾಟ್ ನಗರದಲ್ಲಿ ಕಳೆಯುತ್ತಾರೆ. ಹೈ ಸ್ಕೂಲ್ ನಲ್ಲಿರುವಾಗ ಸಿಪಾಯಿ ಸಿನಿಮಾ ನೋಡುತ್ತಾ  ರವಿಚಂದ್ರನ್ ಸರ್ ಅವರ ಅಭಿನಯಕ್ಕೆ ಅಭಿಮಾನಿಯಾಗಿ,  ಸಿನಿಮಾದಲ್ಲಿ ಸ್ನೇಹಕ್ಕೆ ಕೊಡುವ ಬೆಲೆ, ಪ್ರೀತಿಗೆ ಕೊಡುವ ಗೌರವ ಗುರು ಮನಸ್ಸಿನಲ್ಲಿ ಉಳಿದು,  ಬಣ್ಣದ ಲೋಕದ ಆಸೆ ಚಿಗುರೊಡೆಯುತ್ತೆ, ಗುರುಗೆ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು … Read more